ವಿಶ್ವ
ಸಂಸ್ಥೆಯಲ್ಲಿ ಡೈನೋಸಾರ್..!
ವಿಶ್ವಸಂಸ್ಥೆಯಲ್ಲಿ ಇತ್ತೀಚೆಗೆ ಜಾಗತಿಕ ಹವಾಮಾನ ಸ್ಥಿತಿಗತಿ ಬಗ್ಗೆ
ಚರ್ಚೆ ನಡೆಯಿತು. ವಿಶ್ವವನ್ನು ದುರಂತದೆಡೆಗೆ ತಳ್ಳುತ್ತಿರುವ ಪಳೆಯುಳಿಕೆ ಇಂಧನಗಳ ಮೇಲಿನ
ಅವಲಂಬನೆಯನ್ನು
ತಗ್ಗಿಸಬೇಕಾದ ಅಗತ್ಯದ ಬಗ್ಗೆ
ವಿವಿಧ ಅಭಿಪ್ರಾಯಗಳು ವ್ಯಕ್ತವಾದವು.
ಪ್ರಧಾನಿ ನರೇಂದ್ರ ಮೋದಿ
ಅವರು ಭೂಮಿಯ ಮಂದಿ
ಮತ್ತೆ ಸೂರ್ಯನತ್ತ ಹೋಗಬೇಕಾದ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದರು. ‘ಒಬ್ಬ ಸೂರ್ಯ,
ಒಂದು ಜಗತ್ತು, ಒಂದು ಜಾಲ’
ಇಂದಿನ ಅಗತ್ಯ ಎಂದು
ಅವರು ಒತ್ತಿ ಹೇಳಿದರು.
ಇದೇ
ಸಂದರ್ಭದಲ್ಲಿ
ವಿಶ್ವಸಂಸ್ಥೆಯು
ಒಂದು ವಿಡಿಯೋವನ್ನು ಪ್ರಸಾರ ಮಾಡಿತು. ಆ ವಿಡಿಯೋ ಸಂದೇಶ
ಏನು ಎಂಬದನ್ನು ಕನ್ನಡದಲ್ಲಿ ನೋಡಿ.
ವಿಡಿಯೋ ನೋಡಲು ಮೇಲಿನ ಚಿತ್ರ/ ಕೆಳಗಿನ ಚಿತ್ರ
ಕ್ಲಿಕ್ ಮಾಡಿರಿ
Visit: www.paryaya.com


No comments:
Post a Comment