Showing posts with label ಹವ್ಯಕ. Show all posts
Showing posts with label ಹವ್ಯಕ. Show all posts

Saturday, April 25, 2026

ಸೋಲಾರ್‌ ಕ್ಷೇತ್ರಲ್ಲಿ ದೊಡ್ಡ ಕ್ರಾಂತಿ: ಬೆಶಿಲಿದ್ದರೂ ಕರೆಂಟು, ಮಳೆ ಬಂದರೂ ಕರೆಂಟು!

 ಸೋಲಾರ್‌ ಕ್ಷೇತ್ರಲ್ಲಿ ದೊಡ್ಡ ಕ್ರಾಂತಿ: ಬೆಶಿಲಿದ್ದರೂ ಕರೆಂಟುಮಳೆ ಬಂದರೂ ಕರೆಂಟು!

ಸೋಲಾರ್‌ ಕ್ಷೇತ್ರಲ್ಲಿ ದೊಡ್ಡ ಕ್ರಾಂತಿ: ಬೆಶಿಲಿದ್ದರೂ ಕರೆಂಟು,
  
ಮಳೆ ಬಂದರೂ ಕರೆಂಟು!

ಬ್ಯಾಟ್ರಿಯ ಚಾರ್ಜು ಮಾಡಿ ಉಪಯೋಗಿಸುವ ಹಾಂಗೆ ಮತ್ತೆ ಮತ್ತೆ ಉಪಯೋಗಿಸುಲೆ ಸಾಧ್ಯ ಅಪ್ಪಂತ ಇಂಧನದ ವಿಷಯಲ್ಲಿ ಹವಾಮಾನ ಹೇಳ್ತದು ಯಾವಾಗಲೂ ಒಂದು ದೊಡ್ಡ ಸವಾಲು. ಸಾಧಾರಣ ಮೋಡ ಕವಿದ ವಾತಾವರಣ ಇಪ್ಪಗ ಅಥವಾ ಮಳೆ ಬಪ್ಪಗ ಸೋಲಾರ್ ಪ್ಯಾನೆಲುಗ ಕೈಕೊಡ್ತವು ಹೇಳ್ತದು ಎಂಗೊಗೆಲ್ಲ ಗೊಂತಿಪ್ಪ ವಿಷಯವೇ. ಆದರೆ ಈಗ ವಿಜ್ಞಾನಿಗೋ ಇದಕ್ಕೆ ಒಂದು ಬಾರಿ ಲಾಯ್ಕದ ಉಪಾಯ ಕಂಡುಹಿಡುದ್ದವು. ಬೆಶಿಲು ಇಪ್ಪಗ ಸೂರ್ಯಂದ, ಮಳೆ ಬಪ್ಪಗ ಮಳೆ ನೀರ ಹನಿಂದ ಕರೆಂಟ್ ತಯಾರು ಮಾಡುವ ಹೈಬ್ರಿಡ್ []

ಮುಂದೆ ಓದಿ »

 ಇಲ್ಲವೇ ಪರ್ಯಾಯ.ಕಾಮ್‌ ವೆಬ್‌ ಸೈಟಿನ ಹವ್ಯಕ ಪುಟ ನೋಡಿ.

ಚಂದ್ರನ ಪ್ರವಾಸ ಯಶಸ್ವಿ

ಮೊನ್ನೆ ನಾವೊಂದು ಸುದ್ದಿ ಮಾತಾಡಿದ್ದಪ್ಪೋ, ಅಮೆರಿಕದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ, ನಾಸಾ ಚಂದ್ರನ ಪ್ರವಾಸಕ್ಕೆ ಹೇಳಿ ನಾಲ್ಕು ಜನರ ಕಳಿಸಿದ್ದು ಹೇಳಿ. ಪ್ರವಾಸ ಯಶಸ್ವಿ ಆಯಿದು. ನಾಲ್ಕು ಜೆನವೂ ಯಶಸ್ವಿಯಾಗಿ ಭೂಮಿಗೆ ಬೈಂದವು. ಇದು ಜಗತ್ತಿನ ಬಾಹ್ಯಾಕಾಶ ಕ್ಷೇತ್ರಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲು. 2028ಕ್ಕೆ ಚಂದ್ರನ ನೆಲಲ್ಲಿ ಇಳಿವಲೆ, ನಂತ್ರ ಮಂಗಳ ಗ್ರಹದ ಹೊಡೆಂಗೆ ಹೋಪಲೆ ಪ್ರವಾಸಂದ ನಾಸಾಕ್ಕೆ ಅನುಕೂಲ ಆವುತ್ತು. ಆರ್ಟೆಮಿಸ್‌-2 ಹೇಳ್ತ ಯೋಜನೆಯ ಭಾಗವಾಗಿ ಕ್ರಿಸ್ಟಿನಾ ಕೋಚ್‌, ಜೆರೆಮಿ ಹ್ಯಾನ್ಸನ್‌, […]

ಮುಂದೆ ಓದಿ »

 ಇಲ್ಲವೇ ಪರ್ಯಾಯ.ಕಾಮ್‌ ವೆಬ್‌ ಸೈಟಿನ ಹವ್ಯಕ ಪುಟ ನೋಡಿ

Saturday, December 28, 2024

ವಿಶ್ವ ಹವ್ಯಕ ಸಮ್ಮೇಳನ ೨ನೇ ದಿನ

ವಿಶ್ವ ಹವ್ಯಕ ಸಮ್ಮೇಳನ ೨ನೇ ದಿನ

ವಿಶ್ವ ಹವ್ಯಕ ಸಮ್ಮೇಳನ ೨ನೇ ದಿನದ ಸಂಭ್ರಮಕ್ಕೆ ಕಾಲಿಟ್ಟಿದೆ. ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಮೇಲಿನ ಚಿತ್ರ ಕ್ಲಿಕ್‌ ಮಾಡಿರಿ



ವಿವಿಧ ಬ್ರಾಹ್ಮಣ ಸಂಸ್ಥೆಗಳಿಗೆ ಸನ್ಮಾನ


 ಕೆಳಗಿನದ್ದನ್ನೂ ನೋಡಿರಿ: 

ವಿಶ್ವ ಹವ್ಯಕ ಸಮ್ಮೇಳನ ಪಾರ್ಶ್ವನೋಟಗಳು

Friday, December 27, 2024

ವಿಶ್ವ ಹವ್ಯಕ ಸಮ್ಮೇಳನ ಪಾರ್ಶ್ವನೋಟಗಳು

ವಿಶ್ವ  ಹವ್ಯಕ ಸಮ್ಮೇಳನ ಪಾರ್ಶ್ವನೋಟಗಳು

ಬೆಂಗಳೂರಿನ ಅರಮನೆ ಮೈದಾನದಲ್ಲಿ ೨೧.೧೨.೨೦೨೪ರ ಶುಕ್ರವಾರ ಆರಂಭವಾದ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಕೆಲವು ಪಾರ್ಶ್ವನೋಟಗಳ ಚಿತ್ರಗಳು ಇಲ್ಲಿವೆ.

































ಸಮೀಪ ನೋಟಕ್ಕೆ ಚಿತ್ರಗಳನ್ನು ಕ್ಲಿಕ್‌ ಮಾಡಿರಿ.

ಸಮ್ಮೇಳನದ ನೇರ ಪ್ರಸಾರ ವೀಕ್ಷಣೆಗೆ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿರಿ:

Thursday, December 26, 2024

ಹವ್ಯಕ ಸಮ್ಮೇಳನ ಸಡಗರ ಆರಂಭ

 ಹವ್ಯಕ ಸಮ್ಮೇಳನ ಸಡಗರ ಆರಂಭ


ಬೆಂಗಳೂರಿನಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಸಡಗರ ಆರಂಭಗೊಂಡಿದೆ.

ಶನಿವಾರ ರಾತ್ರಿ ಮೇಲಾರಕ್ಕೆ ಕೊರೆಯುವ ಸಂಭ್ರಮದೊಂದಿಗೆ ಸಮ್ಮೇಳನದ ಕಳೆಗಟ್ಟತೊಡಗಿದೆ.

ಭವ್ಯವಾದ ವೇದಿಕೆ ಸಜ್ಜುಗೊಂಡಿದೆ.



ಸಮ್ಮೇಳನದ ಸಡಗರದ ಕೆಲವು ಚಿತ್ರಗಳು, ವಿಡಿಯೋ  ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.


Tuesday, October 29, 2024

ರಾಮ ರಘುವರ ರಾಮಸೀತಾ…!

ರಾಮ ರಘುವರ ರಾಮಸೀತಾ…!

ಬೆಂಗಳೂರು: ಬೆಂಗಳೂರು ಉತ್ತರ ಹವ್ಯಕ ಮಂಡಲದ ಮಂಡಲೋತ್ಸವ ೨೦೨೪ ಅಕ್ಟೋಬರ್‌ ೨೭ರ ಭಾನುವಾರ ಬೆಂಗಳೂರು ಮಲ್ಲೇಶ್ವರದ ಹವ್ಯಕ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ʼರಾಮ ರಘುವರ ರಾಮಸೀತಾʼ ಹಾಡು ಮತ್ತು ನೃತ್ಯ ಕಾರ್ಯಕ್ರಮದಲ್ಲಿ ಇಡೀ ಸಭೆಯೇ ಪಾಲ್ಗೊಂಡ ದೃಶ್ಯ ಇಲ್ಲಿದೆ. 

ಮಲ್ಲೇಶ್ವರದ ಅಖಿಲ ಹವ್ಯಕ ಮಹಾಸಭಾದಲ್ಲಿ ನಡೆದ ಮಂಡಲೋತ್ಸವದಲ್ಲಿ ಧಾರ್ಮಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, 'ಗುರುಸೇವಾತಿಲಕ' ಪ್ರಶ‌ಸ್ತಿ ಪ್ರಧಾನ, ಊಟೋಪಚಾರ, ಕ್ರೀಡೋತ್ಸವದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಸಭಾ ಕಾರ್ಯಕ್ರಮ ಒಳಗೊಂಡಿದ್ದವು. ಪುಟಾಣಿಗಳು,ಯುವಕ ಯುವತಿಯರು ವಲಯಗಳ, ಮಂಡಲದ ಪದಾಧಿಕಾರಿಗಳು,ಮಹಾಮಂಡಲದ ಪದಾಧಿಕಾರಿಗಳು, ಮಠದ ಶಿಷ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ: 

ಕೆಳಗಿನವುಗಳನ್ನೂ ಓದಿ:

ಪುಣ್ಯಕೋಟಿಯ ಕಥೆಯಿದು..!

ಅಬ್ಬೆ ಮಾಡುಗು ರುಚಿ ರುಚಿ ದೋಸೆ..!

'ಗೋವು ಉಳಿದರೆ ನಾವು ಉಳಿದೇವು'

'ಅಕ್ಕ' ಅಂಗಳದಲ್ಲಿ 'ಯಕ್ಷ' ವೈಭವ...! Yaksha Vaibhava in Akka Conference...!

Deepa Gopura ಧಾರವಾಡ ಪ್ರಪ್ರಥಮ 'ಗೋ ಅಭಯ ಜಿಲ್ಲೆ'

ಹರಿಕಥೆಯಲ್ಲ ಇದು 'ರಾಮಕಥಾ' Unique Rama Katha...

ಸಮುದ್ರ ಮಥನ-1 ಏಳು, ಏಳೆನ್ನುವ ಶ್ರೀರಾಮ

ಸಮುದ್ರ ಮಥನ 22: ಪೌರನ ಪಾತ್ರವೂ, ದೇಶದ ಉನ್ನತಿಯೂ

ಸಮುದ್ರ ಮಥನ 12: ರಾಮನ ಗುಣಗಳ ಗಣಿ

ಸಮುದ್ರ ಮಥನ 27: ಪ್ರೇಮವೆಂಬ ದೈವೀ ಭಾವದ ಸಂಗದಲ್ಲಿ

ಸಮುದ್ರ ಮಥನ 23: ಹೊಸವರ್ಷದ ಆಶಯ, ಶುಭಾಶಯ

ಸಮುದ್ರ ಮಥನ 21: ದೇವಸ್ಥಾನದಲ್ಲಿ ಗೋಶಾಲೆಯ ಮಹತ್ವ

ಸಮುದ್ರ ಮಥನ 2 : ನಮ್ಮ ಆಹಾರವೆಷ್ಟು ಹಿತ ?

ಸಮುದ್ರ ಮಥನ 32: ಮೋಕ್ಷ

ಸಮುದ್ರ ಮಥನ 29: ಹಿರಿತನಕ್ಕೊಂದು ನಮಸ್ಕಾರ

ಸಮುದ್ರ ಮಥನ 28: ತಲ್ಲೀನರಾಗುವ ಮೊದಲು

Monday, October 28, 2024

ಪುಣ್ಯಕೋಟಿಯ ಕಥೆಯಿದು..!

 ಪುಣ್ಯಕೋಟಿಯ ಕಥೆಯಿದು..!

ಬೆಂಗಳೂರು: ಬೆಂಗಳೂರಿನ ಹವ್ಯಕ ಭವನದಲ್ಲಿ ೨೦೨೪ ಅಕ್ಟೋಬರ್‌ ೨೭ರ ಭಾನುವಾರ ನಡೆದ ಉತ್ತರ ಹವ್ಯಕ ಮಂಡಲದ ಮಂಡಲೋತ್ಸವದಲ್ಲಿ ಪುಟಾಣಿ ಮಕ್ಕಳು ಪುಣ್ಯಕೋಟಿ ಕಥೆಯನ್ನು ನೃತ್ಯ ರೂಪಕವಾಗಿ ಪ್ರದರ್ಶಿಸಿದರು.

ನೃತ್ಯ ರೂಪಕದ ವಿಡಿಯೋ ಇಲ್ಲಿದೆ. ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:

ಕೆಳಗಿನವುಗಳನ್ನೂ ಓದಿ:

ಬೆಂಗಳೂರು ಉತ್ತರ ಹವ್ಯಕ ಮಂಡಲೋತ್ಸವ

ಅಬ್ಬೆ ಮಾಡುಗು ರುಚಿ ರುಚಿ ದೋಸೆ..!

'ಗೋವು ಉಳಿದರೆ ನಾವು ಉಳಿದೇವು'

'ಅಕ್ಕಅಂಗಳದಲ್ಲಿ 'ಯಕ್ಷವೈಭವ...! Yaksha Vaibhava in Akka Conference...!

Deepa Gopura ಧಾರವಾಡ ಪ್ರಪ್ರಥಮ 'ಗೋ ಅಭಯ ಜಿಲ್ಲೆ'

ಹರಿಕಥೆಯಲ್ಲ ಇದು 'ರಾಮಕಥಾ' Unique Rama Katha...

ಸಮುದ್ರ ಮಥನ-ಏಳುಏಳೆನ್ನುವ ಶ್ರೀರಾಮ

ಸಮುದ್ರ ಮಥನ 22: ಪೌರನ ಪಾತ್ರವೂದೇಶದ ಉನ್ನತಿಯೂ

ಸಮುದ್ರ ಮಥನ 12: ರಾಮನ ಗುಣಗಳ ಗಣಿ

ಸಮುದ್ರ ಮಥನ 27: ಪ್ರೇಮವೆಂಬ ದೈವೀ ಭಾವದ ಸಂಗದಲ್ಲಿ

ಸಮುದ್ರ ಮಥನ 23: ಹೊಸವರ್ಷದ ಆಶಯಶುಭಾಶಯ

ಸಮುದ್ರ ಮಥನ 21: ದೇವಸ್ಥಾನದಲ್ಲಿ ಗೋಶಾಲೆಯ ಮಹತ್ವ

ಸಮುದ್ರ ಮಥನ 2 : ನಮ್ಮ ಆಹಾರವೆಷ್ಟು ಹಿತ ?

ಸಮುದ್ರ ಮಥನ 32: ಮೋಕ್ಷ

ಸಮುದ್ರ ಮಥನ 29: ಹಿರಿತನಕ್ಕೊಂದು ನಮಸ್ಕಾರ

ಸಮುದ್ರ ಮಥನ 28: ತಲ್ಲೀನರಾಗುವ ಮೊದಲು

Advertisement