ಹವ್ಯಕ - ಕರ್ನಾಟಕದ ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ನೆಲೆ ಕಂಡುಕೊಂಡಿರುವ ವಿಶಿಷ್ಟ ಬ್ರಾಹ್ಮಣ ಸಮುದಾಯ ಇದು. ಕದಂಬರ ಕಾಲದಲ್ಲಿ ಅಹಚ್ಛಿತ್ರದಿಂದ ಬಂದು ವೇದಾಧ್ಯಯನದ ಜೊತೆಗೆ ಕೃಷಿಯನ್ನು ಕುಲಕಸುಬು ಮಾಡಿಕೊಂಡು ಬದುಕು ಕಟ್ಟಿಕೊಂಡವರು ಹವ್ಯಕರು.
ಹಳೆಗನ್ನಡದ ಛಾಯೆ ಇರುವಂತಹ ವೈಶಿಷ್ಟ್ಯಪೂರ್ಣ ಭಾಷೆ ಹವ್ಯಕರದ್ದು. ಜಿಲೆಯಿಂದ ಜಿಲ್ಲೆಗೆ, ಸೀಮೆಯಿಂದ ಸೀಮೆಗೆ ಈ ಭಾಷೆಯಲ್ಲಿ ವ್ಯತ್ಯಾಸಗಳಿವೆ. ಬಳಕೆ ಮಾಡುವ ಶಬ್ದಗಳಲ್ಲೂ ವ್ಯತ್ಯಾಸವಿದೆ. ಹಾಗಿದ್ದರೂ ಈ ಭಾಷೆ ಶ್ರೀಮಂತವಾಗಿದ್ದು ಕೇಳಲು ಸೊಗಸಾದದ್ದು. ಈ ಭಾಷೆಯಲ್ಲಿ ಬರೆಯುವುದನ್ನೇ ಪ್ರೋತ್ಸಾಹಿಸಲು ಇತ್ತೀಚೆಗೆ ಆರಂಭವಾಗಿರುವ ಒಂದು ಸುಂದರವಾದ ವೆಬ್ ಸೈಟ್ ಹವ್ಯಕವಿಶ್ವ.ಕಾಮ್.
ಈ ವೆಬ್ ಸೈಟಿನಲ್ಲಿ ಬರುವ ಲೇಖನಗಳನ್ನು ಮೇಲಿನ ಚಿತ್ರವನ್ನು ಕ್ಲಿಕ್ ಮಾಡಿ ಓದಬಹುದು, ಚಿತ್ರಗಳನ್ನು ನೋಡಬಹುದು, ವಿಡಿಯೋಗಳನ್ನೂ ವೀಕ್ಷಿಸಬಹುದು.
$$$$$$
|
ಸೋಲಾರ್ ಕ್ಷೇತ್ರಲ್ಲಿ ದೊಡ್ಡ ಕ್ರಾಂತಿ: ಬೆಶಿಲಿದ್ದರೂ ಕರೆಂಟು, ಮಳೆ ಬಂದರೂ ಕರೆಂಟು!
ಬ್ಯಾಟ್ರಿಯ ಚಾರ್ಜು ಮಾಡಿ ಉಪಯೋಗಿಸುವ ಹಾಂಗೆ ಮತ್ತೆ ಮತ್ತೆ ಉಪಯೋಗಿಸುಲೆ ಸಾಧ್ಯ ಅಪ್ಪಂತ ಇಂಧನದ ವಿಷಯಲ್ಲಿ ಈ ಹವಾಮಾನ ಹೇಳ್ತದು ಯಾವಾಗಲೂ ಒಂದು ದೊಡ್ಡ ಸವಾಲು. ಸಾಧಾರಣ ಮೋಡ ಕವಿದ ವಾತಾವರಣ ಇಪ್ಪಗ ಅಥವಾ ಮಳೆ ಬಪ್ಪಗ ಸೋಲಾರ್ ಪ್ಯಾನೆಲುಗ ಕೈಕೊಡ್ತವು ಹೇಳ್ತದು ಎಂಗೊಗೆಲ್ಲ ಗೊಂತಿಪ್ಪ ವಿಷಯವೇ. ಆದರೆ ಈಗ ವಿಜ್ಞಾನಿಗೋ ಇದಕ್ಕೆ ಒಂದು ಬಾರಿ ಲಾಯ್ಕದ ಉಪಾಯ ಕಂಡುಹಿಡುದ್ದವು. ಬೆಶಿಲು ಇಪ್ಪಗ ಸೂರ್ಯಂದ, ಮಳೆ ಬಪ್ಪಗ ಮಳೆ ನೀರ ಹನಿಂದ ಕರೆಂಟ್ ತಯಾರು ಮಾಡುವ ‘ಹೈಬ್ರಿಡ್ […] |
ಚಂದ್ರನ ಪ್ರವಾಸ ಯಶಸ್ವಿ
ಮೊನ್ನೆ ನಾವೊಂದು ಸುದ್ದಿ ಮಾತಾಡಿದ್ದಪ್ಪೋ, ಅಮೆರಿಕದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ, ನಾಸಾ ಚಂದ್ರನ ಪ್ರವಾಸಕ್ಕೆ ಹೇಳಿ ನಾಲ್ಕು ಜನರ ಕಳಿಸಿದ್ದು ಹೇಳಿ. ಆ ಪ್ರವಾಸ ಯಶಸ್ವಿ ಆಯಿದು. ಆ ನಾಲ್ಕು ಜೆನವೂ ಯಶಸ್ವಿಯಾಗಿ ಭೂಮಿಗೆ ಬೈಂದವು. ಇದು ಜಗತ್ತಿನ ಬಾಹ್ಯಾಕಾಶ ಕ್ಷೇತ್ರಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲು. 2028ಕ್ಕೆ ಚಂದ್ರನ ನೆಲಲ್ಲಿ ಇಳಿವಲೆ, ನಂತ್ರ ಮಂಗಳ ಗ್ರಹದ ಹೊಡೆಂಗೆ ಹೋಪಲೆ ಈ ಪ್ರವಾಸಂದ ನಾಸಾಕ್ಕೆ ಅನುಕೂಲ ಆವುತ್ತು. ಆರ್ಟೆಮಿಸ್-2 ಹೇಳ್ತ ಯೋಜನೆಯ ಭಾಗವಾಗಿ ಕ್ರಿಸ್ಟಿನಾ ಕೋಚ್, ಜೆರೆಮಿ ಹ್ಯಾನ್ಸನ್, […] |



No comments:
Post a Comment