ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರ
![](https://blogger.googleusercontent.com/img/b/R29vZ2xl/AVvXsEgrb2fWeVTwa_Ccq1OKRzB_R9A1zHlGeWd0hifF6kNTE-gHfCwn6lyqcRnsGgUU4DglYTVqCP1EWawOacMpHJazqzqgN_Hvm6SrPBr0SPrXyfohrZR6yNJ_pMaSqTp18iTqNK-xd0c8uwNk/s320/sahasraksha-free-camp-17.-1.jpg)
ಈ ಆಯುರ್ವೇದ ಸಂಸ್ಥೆಯು ಮೂಲತ: ಕೇರಳ ಸಂಸ್ಥೆಯಾಗಿದ್ದು, ಕಳೆದ 60 ವರ್ಷಗಳಿಂದ ಹಲವು ರೋಗಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಆಯುರ್ವೇದದಲ್ಲಿ ಹಲವು ಸಂಶೋಧನೆಗಳನ್ನು ನಡೆಸುತ್ತಿದೆ.
ವೈದ್ಯರಾದ ಡಾ. ವಿನಯ ಕುಮಾರ.ಕೆ (ದೂ: 080-65791889) ಮತ್ತು ಡಾ. ಸುಮಿತ್ ಕುಮಾರ್ (ದೂ: 080-23361997) ಅವರು ರೋಗಿಗಳ ತಪಾಸಣೆ ನಡೆಸಲಿದ್ದಾರೆ.
ಕೇರಳದ ಸಹಸ್ರಾಕ್ಷ ವೈದ್ಯ ಶಾಲೆಯ ವೈದ್ಯರಾದ ಡಾ. ಜಯಗೋವಿಂದ ಉಕ್ಕಿನಡ್ಕ ಅವರು ಪ್ರತಿ ತಿಂಗಳ ಮೊದಲ ಬುಧವಾರದಂದು ಹನುಮಂತನಗರ ಶಾಖೆಯಲ್ಲಿ ತಪಾಸಣೆಗೆ ಲಭ್ಯರಿರುತ್ತಾರೆ ಎಂದೂ ಪ್ರಕಟಣೆ ತಿಳಿಸಿದೆ
No comments:
Post a Comment