Friday, April 25, 2008

Vachana ವಚನ (ಹೇಳಲಿಚ್ಛಿಸುವನು ವೀರಹನುಮನು)

ಹೇಳಲಿಚ್ಛಿಸುವನು ವೀರಹನುಮನು...

ನಾನು ನಾನು ಎನ್ನಬೇಡ
ನೀನು ಎಂದು ಕುಗ್ಗಬೇಡ
ನಿನಗೆ ನೀನು ಬಯ್ಯಬೇಡ
ಬೇರೆಯವರ ತಪ್ಪು ನೋಡಬೇಡ
ಹೊಗಳಕೆಗೆ ಉಬ್ಬಬೇಡ
ತೆಗಳಿಕೆಗೆ ಕುಗ್ಗಬೇಡ
ದುಷ್ಟರೊಡನೆ ಬೆರೆಯಬೇಡ
ಎಂದು ಹೇಳಲಿಚ್ಛಿಸುವನು ನಮ್ಮ
ವೀರಹನುಮನು.


-ಅನುಪ ಕೃಷ್ಣ ಭಟ್ ನೆತ್ರಕೆರೆ

No comments:

Advertisement