PARYAYA
ಗ್ರಾಹಕರ ಸುಖ-ದುಃಖ
Home
ಯಕ್ಷಗಾನ / ತಾಳಮದ್ದಳೆ
ನಿಗೂಢ
ವಾಟ್- ಸುದ್ದಿ
ಲೇಖನಗಳು..
ಚಕ್ರವ್ಯೂಹ
SPARDHA
ಸಾಧನೆ / ಸಾಧಕರು
ರಸ ಪ್ರಸಂಗಗಳು!
ಗ್ರಾಹಕರ ಸುಖ-ದುಃಖ
English
ಬಲ್ಲಿರೇನಯ್ಯಾ?
ಪುಸ್ತಕ ಪ್ರಪಂಚ
Hindi & Other
My Blog List
Friday, April 25, 2008
Vachana ವಚನ (ಹೇಳಲಿಚ್ಛಿಸುವನು ವೀರಹನುಮನು)
ಹೇಳಲಿಚ್ಛಿಸುವನು ವೀರಹನುಮನು...
ನಾನು ನಾನು ಎನ್ನಬೇಡ
ನೀನು ಎಂದು ಕುಗ್ಗಬೇಡ
ನಿನಗೆ ನೀನು ಬಯ್ಯಬೇಡ
ಬೇರೆಯವರ ತಪ್ಪು ನೋಡಬೇಡ
ಹೊಗಳಕೆಗೆ ಉಬ್ಬಬೇಡ
ತೆಗಳಿಕೆಗೆ ಕುಗ್ಗಬೇಡ
ದುಷ್ಟರೊಡನೆ ಬೆರೆಯಬೇಡ
ಎಂದು ಹೇಳಲಿಚ್ಛಿಸುವನು ನಮ್ಮ
ವೀರಹನುಮನು.
-ಅನುಪ ಕೃಷ್ಣ ಭಟ್ ನೆತ್ರಕೆರೆ
No comments:
Post a Comment
Newer Post
Older Post
Home
Subscribe to:
Post Comments (Atom)
Advertisement
No comments:
Post a Comment