ನೆರೆ ಸಂತ್ರಸ್ಥರ ಸಹಾಯಾರ್ಥ ಇಂದು 'ಭಾವ ಸಂಗಮ'
![bhava-sangama-picture](http://spardha.wordpress.com/files/2009/11/bhava-sangama-picture3.gif)
ಶ್ರೀ ರಾಮಚಂದ್ರಾಪುರ ಮಠ ಮತ್ತು ಕಲ್ಕೆರೆಯ ಪುಣ್ಯಭೂಮಿ ಸೇವಾ ಪ್ರತಿಷ್ಠಾನವು ಶನಿವಾರ ಸಂಜೆ 6ಕ್ಕೆ ವಸಂತ ನಗರದ ಡಾ. ಅಂಬೇಡ್ಕರ್ ಭವನದಲ್ಲಿ ಉತ್ತರ ಕರ್ನಾಟಕದ ನೆರೆಪೀಡಿತ ಸಂತ್ರಸ್ತರ ನೆರವಿಗಾಗಿ ಭಾವ ಸಂಗಮ ಸಂಗೀತ ರಸಸಂಜೆ ಏರ್ಪಡಿಸಿದೆ. ಹೆಸರಾಂತ ಗಾಯಕ- ಗಾಯಕಿಯರು ಇಲ್ಲಿ ಸುಮಧುರ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ.
ದೇಣಿಗೆ ಪಾಸ್ಗಳಿಗೆ: ಶ್ರೀ ರಾಮಚಂದ್ರಾಪುರ ಮಠ, ಗಿರಿನಗರ (ದೂ: 2672 4979), ಪುಣ್ಯಭೂಮಿ ಸೇವಾ ಪ್ರತಿಷ್ಠಾನ (93420 34482), ಆಯುರ್ವೇದ ಕುಟೀರಂ, ಕೋಲ್ಸ್ ರಸ್ತೆ, ಫ್ರೇಜರ್ ಟೌನ್ (2543 7177).
Click the image above for details
Click the image above for details
No comments:
Post a Comment