My Blog List

Tuesday, April 6, 2010

'ನೀರೆಚ್ಚರ' ಬಿಡುಗಡೆಯ ಹೊತ್ತು...!

'ನೀರೆಚ್ಚರ' ಬಿಡುಗಡೆಯ ಹೊತ್ತು...!

ತ್ರಕರ್ತ ರಾಧಾಕೃಷ್ಣ ಭಡ್ತಿ ಅವರ ನೀರೆಚ್ಚರದ ಬರಹಗಳ 5 ಪುಸ್ತಕಗಳ ಬಿಡುಗಡೆ ಸಮಾರಂಭ ಬೆಂಗಳೂರು ಚಾಮರಾದ ಪೇಟೆಯ ಕುವೆಂಪು ಕಲಾಕ್ಷೇತ್ರದಲ್ಲಿ (ಗಾಯನ ಸಮಾಜದ ಎದುರು- ಕಿಮ್ಸ್ ಹಿಂಭಾಗ) ಏಪ್ರಿಲ್ 11ರ ಭಾನುವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ.


ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆಯುವ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ನಾಗೇಶ ಹೆಗಡೆ, ವಿಜಯ ಕರ್ನಾಟಕ ಸಂಪಾದಕ ವಿಶ್ವೇಶ್ವರ ಭಟ್, ಕಿರುತೆರೆ ನಿರ್ದೇಶಕ ಟಿ.ಎನ್. ಶಾಂತಾರಾಮ್, ಜಲ ಪತ್ರಕರ್ತ ಶ್ರೀಪಡ್ರೆ, ವಿಜ್ಞಾನಿ - ವಿಜ್ಞಾನ ಬರಹಗಾರ ಹಾಲ್ದೊಡ್ಡೇರಿ ಸುಧೀಂದ್ರ ಪಾಲ್ಗೊಳ್ಳಲಿದ್ದಾರೆ.


Pls Click the image for details


No comments:

Advertisement