ಎಲೆಯಲ್ಲಿ ಅರಳುವನು ನಮ್ಮಗಣಪತಿ
ಹೂವಿನಲ್ಲಿ ಮೂಡುವನು ನಮ್ಮ
ಗಣಪತಿ
ಮಣ್ಣಿನಲ್ಲಿ ಆಗುವನು ನಮ್ಮ
ಗಣಪತಿ
ಲಗ್ನ ಪತ್ರಿಕೆಯಲ್ಲಿ ಮೂಡುವನು ನಮ್ಮ
ಗಣಪತಿ
ಜೋಗಿಯಾಗಿ ಮೆರೆಯುವನು ನಮ್ಮ
ಗಣಪತಿ
ಪ್ರಥಮ ಪೂಜೆ ಮಾಡಿಸಿಕೊಳ್ಳುವನು ನಮ್ಮ
ಗಣಪತಿ
ಎಲ್ಲದರಲ್ಲಿ ಪ್ರಥಮ ಇವನು ವಿಘ್ನೇಶ್ವರನು.
-ಅನುಪ್ ಕೃಷ್ಣ ಭಟ್ ನೆತ್ರಕೆರೆ
No comments:
Post a Comment