PARYAYA
ಗ್ರಾಹಕರ ಸುಖ-ದುಃಖ
Home
ಬಲ್ಲಿರೇನಯ್ಯಾ? ಭಾರತವನ್ನಾಳುವವರು ಯಾರೆಂದುಕೊಂಡಿದ್ದೀರಿ?
ರಸ ಪ್ರಸಂಗಗಳು!
ಸಾಧನೆ / ಸಾಧಕರು
Consumer Cases ಗ್ರಾಹಕರ ಸುಖ-ದುಃಖ
My Blog List
Sunday, May 18, 2008
ನಮ್ಮ ಗಣಪತಿ
ನಮ್ಮ ಗಣಪತಿ
ಎಲೆಯಲ್ಲಿ ಅರಳುವನು ನಮ್ಮ
ಗಣಪತಿ
ಹೂವಿನಲ್ಲಿ ಮೂಡುವನು ನಮ್ಮ
ಗಣಪತಿ
ಮಣ್ಣಿನಲ್ಲಿ ಆಗುವನು ನಮ್ಮ
ಗಣಪತಿ
ಲಗ್ನ ಪತ್ರಿಕೆಯಲ್ಲಿ ಮೂಡುವನು ನಮ್ಮ
ಗಣಪತಿ
ಜೋಗಿಯಾಗಿ ಮೆರೆಯುವನು ನಮ್ಮ
ಗಣಪತಿ
ಪ್ರಥಮ ಪೂಜೆ ಮಾಡಿಸಿಕೊಳ್ಳುವನು ನಮ್ಮ
ಗಣಪತಿ
ಎಲ್ಲದರಲ್ಲಿ ಪ್ರಥಮ ಇವನು ವಿಘ್ನೇಶ್ವರನು.
-ಅನುಪ್ ಕೃಷ್ಣ ಭಟ್ ನೆತ್ರಕೆರೆ
No comments:
Post a Comment
Newer Post
Older Post
Home
Subscribe to:
Post Comments (Atom)
Advertisement
No comments:
Post a Comment