My Blog List

Thursday, January 15, 2009

'ಕುಲಾಂತರಿ ಮುಕ್ತ ಕರ್ನಾಟಕ'

'ಕುಲಾಂತರಿ ಮುಕ್ತ ಕರ್ನಾಟಕ'


ಕುಲಾಂತರಿ (ವಂಶವಾಹಿ ಪರಿವರ್ತಿತ) ಆಹಾರವನ್ನು ಸರ್ಕಾರ ಶೀಘ್ರವೇ
ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದು, ನಾವೆಲ್ಲ ಅದರ ಪ್ರಯೋಗ
ಜೀವಿಗಳಾಗಲಿದ್ದೇವೆ!

'ಕುಲಾಂತರಿ ಮುಕ್ತ ಕರ್ನಾಟಕ' ನೇತೃತ್ವದಲ್ಲಿ
ಐ ಆಮ್ ನೋ ಲ್ಯಾಬ್ ರ್ಯಾಟ್ ಆಂದೋಲನದ
ಎರಡನೇ ಹಂತದ ಉದ್ಘಾಟನಾ ಕಾರ್ಯಕ್ರಮ

ಕೋಡಿಹಳ್ಳಿ ಚಂದ್ರಶೇಖರ್, ಅಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ
ದಿವ್ಯ ರಘುನಾಥ್, ಸಂಚಾಲಕಿ, ಗ್ರೀನ್ಪೀಸ್
ಎನ್. ಆರ್. ಶೆಟ್ಟಿ, ಅಧ್ಯಕ್ಷರು, ಸಹಜ ಸಮೃದ್ಧ
ಕಾಂತಲಕ್ಷ್ಮಿ ಹಾಗೂ ಗೋಪಾಲ್, ನಾಟಿ ಬದನೆ ತಳಿಗಳ ಸಂರಕ್ಷಕರು
ಇವರೆಲ್ಲ ಪಾಲ್ಗೊಂಡು, ಆಂದೋಲನಕ್ಕೆ ಬೆಂಬಲ ಸೂಚಿಸಲಿದ್ದಾರೆ.

ದಿನಾಂಕ : 15ನೇ ಜನವರಿ, 2009, ಗುರುವಾರ
ಸಮಯ : ಮದ್ಯಾಹ್ನ 2 ಗಂಟೆಗೆ
ಸ್ಥಳ : ಪ್ರೆಸ್ ಕ್ಲಬ್ ಆಫ್ ಬೆಂಗಳೂರು
ಕಬ್ಬನ್ ಪಾರ್ಕ್, ಬೆಂಗಳೂರು-560 001

ಹೆಚ್ಚಿನ ಮಾಹಿತಿಗೆ :

ಜಿ. ಕೃಷ್ಣ ಪ್ರಸಾದ್, ಸಹಜ ಸಮೃದ್ಧ, ಪೋನ್ : 080-23655302 / 9880862058
ಮಂಜುನಾಥ್. ಎಚ್, ಸಂವಾದ, ಪೋನ್ : 9480330652
ಜಯಪ್ರಸಾದ್, ಭೂಮಿ, ಪೋನ್ : 9480172565

No comments:

Advertisement