ಅಭಯ ಆಂಜನೇಯನಿಗೆ ನಾಣ್ಯ ಅಲಂಕಾರ
ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರವನ್ನವರಾತ್ರಿ ಮಹೋತ್ಸವ ಒಂಭತ್ತನೇ ದಿನವಾದ ೨೦೨೫ರ ಸೆಪ್ಟೆಂಬರ್ ೩೦ರ ಮಂಗಳವಾರ ಶ್ರೀ ಅಭಯ ಆಂಜನೇಯ ಸ್ವಾಮಿಗೆ ನಾಣ್ಯಗಳ ಅಲಂಕಾರ.
ಮಹಿಳೆಯರಿಂದ ಭಜನಾ ಸೇವೆ ನೆರವೇರಿತು.
ರಾತ್ರಿ ಸಂಪೂರ್ಣ ತೈಲ ದೀಪದ ಬೆಳಕಿನಲ್ಲಿ ಮಹಾಮಂಗಳಾರತಿ ನಡೆಯಿತು.


1 comment:
ಓಂ ಬಾಲಾ ಗಣಪತಯೇ ನಮಃ
ಓಂ ವೆಂಕಟೇಶ್ವರ ಸ್ವಾಮಿಯೇ ನಮಃ
ಆಂಜನೇಯ ಸ್ವಾಮಿ ಜೀ ಕೀ ಜೈ
Post a Comment