ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-೩
ವೃದ್ಧ ಬ್ರಾಹ್ಮಣನ ಜೊತೆ ಮಾತನಾಡಿದ ಸದೃಢಕಾಯದ ವ್ಯಕ್ತಿ ತಾನು ಪಾಂಡು
ರಾಜನ ಪುತ್ರ ಮಧ್ಯಮ ಪಾಂಡವ ಪಾರ್ಥ ಎಂಬುದಾಗಿ ಹೇಳುತ್ತಾನೆ. ಹಳೆಯ ಸೇತುವೆ ಇದ್ದ ಈ ಸಮುದ್ರ ತೀರಕ್ಕೆ
ಬಂದಾಗ ಮುದಿ ಕೋತಿಯೊಂದಿಗೆ ನಡೆದ ಮಾತುಕತೆ ವಾಗ್ವಾದಕ್ಕೆ ತಿರುಗಿ, ಪಂಥಾಹ್ವಾನ ಮಾಡಿಕೊಂಡು ತಾನು
ಅಗ್ನಿಕುಂಡಕ್ಕೆ ಹಾರಬೇಕಾದ ಸ್ಥಿತಿ ಹೇಗೆ ಬಂದೊದಗಿತು ಎಂದು ವಿವರಿಸುತ್ತಾನೆ. ಹಾಗಾದರೆ ಮುದಿ ಕೋತಿ
ಜೊತೆಗಿನ ಮಾತುಕತೆಯಾದರೂ ಏನು?
ವಿಡಿಯೋ ಪೂರ್ತಿ ನೋಡಿ:
ಕೆಳಗಿನ ಚಿತ್ರ ಕ್ಲಿಕ್ ಮಾಡಿ ವಿಡಿಯೋ ನೋಡಿ ಅಥವಾ ʼಯಕ್ಷಗಾನ/ ತಾಳಮದ್ದಳೆ ʼ ಪುಟ ಕ್ಲಿಕ್ ಮಾಡಿ ಪೂರ್ತಿ ಕಥೆ ನೋಡಿ.
ಈ ಕೆಳಗಿನವುಗಳನ್ನೂ ಓದಿರಿ:
ಕೊರೋನಾದಿಂದ ರಕ್ಷಣೆ ಹೇಗಣ್ಣ? ಇಲ್ಲಿದೆ ಜಾಗೃತಿ ಯಕ್ಷಗಾನ
'ಅಕ್ಕ' ಅಂಗಳದಲ್ಲಿ 'ಯಕ್ಷ' ವೈಭವ...! Yaksha Vaibhava in Akka Conference...!
ವಿನೂತನ ಯಕ್ಷಗಾನ ಪ್ರದರ್ಶನ ʼಹರಿದರುಶನ-ಏಕವ್ಯಕ್ತಿ ನವರೂಪಂ
ಕ್ಷಮಿಸಿ ಪಂಜಾಜೆ ನಿಮ್ಮ ಮನೆಗೆ ಬರಲಾಗಲಿಲ್ಲ..
No comments:
Post a Comment